ಅಭಿನವ ಪಂಪ ನಾಗಚಂದ್ರ abhinava pampa nagachandra ರಾಮಚಂದ್ರ ಚರಿತ ಪುರಾಣಂ ಮಲ್...


ಅಭಿನವ ಪಂಪ ನಾಗಚಂದ್ರ,ಕನ್ನಡ ಸಾಹಿತ್ಯ ಚರಿತ್ರೆ, FDA,SDA ... ಪ್ರಾಚೀನ ಜೈನ ಕವಿ ಅಭಿನವ ಪಂಪ ನಾಗಚಂದ್ರ ಕವಿ ನಾಗಚಂದ್ರ : ಅಭಿನವ ಪಂಪ ನಾಗಚಂದ್ರ ಕವಿಯ ಪಂಪರಾಮಾಯಣ Ramachandra Charitha Puraana Nagachandra kavi parichaya. ನಾಗಚಂದ್ರ ಕವಿ ಪರಿಚಯ

ಅರ್ಥಾಲಂಕಾರಗಳು ಹಳಗನ್ನಡ ಸಾಹಿತ್ಯ ಅಲಂಕಾರ ಅರ್ಥ, ವಿಧಗಳು & ಉದಾಹರಣೆಗಳು Alankar...


ಅಲಂಕಾರಗಳು: ಅರ್ಥಾಲಂಕಾರ (Alankaragalu: Arthaalankara)
ಅರ್ಥಾಲಂಕಾರಗಳು; ೧.೪ ಉಪಮಾಲಂಕಾರ; ೧.೫ ರೂಪಕಾಲಂಕಾರ; ೧.೬ ಅರ್ಥಾಂತರನ್ಯಾಸಾಲಂಕಾರ ...
Alankaragalu Kannada Grammar
ಅರ್ಥಾಲಂಕಾರಗಳು · ಉಪಮಾಲಂಕಾರ · ದೀಪಕಾಲಂಕಾರ · ರೂಪಕಾಲಂಕಾರ · ಉತ್ಪ್ರೇಕ್ಷಾಲಂಕಾರ · ಅರ್ಥಾಂತರನ್ಯಾಸ ಅಲಂಕಾರ · ಅತಿಶಯೋಕ್ತಿ ಅಲಂಕಾರ · ಶ್ಲೇಷಾಲಂಕಾರ
ಅರ್ಥಾಲಂಕಾರಗಳು : ಅರ್ಥದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು. ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳು.

ವಾಸ್ತವವಾಗಿ ಅಲಂಕಾರವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

೧.ಅಲಂಕಾರ ಪ್ರಸ್ಥಾನ : ಒಂದು ಕಾವ್ಯದಲ್ಲಿ ಅಲಂಕಾರವೇ ಪ್ರಮುಖವಾಗಿರುವುದು.

.ಶಬ್ದಾಲಂಕಾರಗಳು : ಶಬ್ದಗಳ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು. (ಬಲ್ಲವನೇ ಬಲ್ಲ ಬೆಲ್ಲದ ರುಚಿಯ) ಇದರಲ್ಲಿ ಪ್ರಮುಖವಾಗಿ ಅನುಪ್ರಾಸ , ಯಮಕ ಮತ್ತು ಚಿತ್ರಕವಿತ್ವಗಳ ಬಗ್ಗೆ ಹೇಳಲಾಗುತ್ತದೆ.

೩.ಅರ್ಥಾಲಂಕಾರಗಳು : ಅರ್ಥದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು.  ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳು.

  • ಯಮಕ : ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.

          ಉ.ದಾ –

          ‘ಬರಹೇಳ್ ನಿಕುಂಭನಂ ಶುಂಭನಂ ಜಂಭನಂ
           ಬರಹೇಳ್ ಸಬಲನಂ ಪ್ರಬಲನಂ ಸುಬಲನಂ
           ಬರಹೇಳ್ ಮಾಹ ನಂಭನಂ’

  • ದೀಪಕಾಲಂಕಾರ - ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳು ಒಂದೇ ಎಂದು ವರ್ಣಿಸುವುದು

          ಉದಾ-

         ‘ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ

         ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ’

                ಮೇಲಿನ ಉದಾಹರಣೆಯಲ್ಲಿ  ‘ ಗಿಳಿ ಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ ಇವೆಲ್ಲವೂ ಅಪ್ರಸ್ತುತ                     ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ’.

  • ರೂಪಕ ಅಲಂಕಾರ – ಉಪಮೇಯ(ಹೋಲಿಸಿ ಕೊಳ್ಳುವ ವಸ್ತು) , ಉಪಮಾನ(ಹೋಲಿಕೆ ಮಾಡುವ ವಸ್ತು) ಎರಡೂ ಒಂದೇ ಎಂದು ವರ್ಣಿಸುವುದು.

           ಉ.ದಾ -

           ‘ಸೀತೆಯ ಮುಖ ಕಮಲ’ ಉಪಮೇಯ = ಸೀತೆಯ ಮುಖ. ಉಪಮಾನ = ಕಮಲ

  • ದೃಷ್ಟಾಂತ ಅಲಂಕಾರ - ಎರಡು ಬೇರೆಬೇರೆ ವಾಕ್ಯಗಳು ಅರ್ಥ ದಿಂದ ಒಂದಕ್ಕೊಂದು ಬಿಂಬದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ

           ಉದಾ -

             ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ

            'ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು

List of Places in Karnataka “One State Many Worlds”

“This is just a Information Blog for all the travellers who want to explore the Beautiful State of Karnataka” Karnataka, a state in So...

Popular Posts